ಉಡುಪಿ, ಸೆಪ್ಟೆಂಬರ್ 29, 2025: ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಕಾಲೇಜು, ವಾಣಿಜ್ಯ ಸಂಘ, ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ವಾಣಿಜ್ಯ ಸಂಘದ ಉದ್ಘಾಟನೆ ನೆರವೇರಿತು. ಇದೇ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ. ಪಿ ದಯಾನಂದ ಶೆಟ್ಟಿಯವರು ಉದ್ಘಾಟಿಸಿ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವನಿತ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲರಾದ ಡಾ|| ಎಂ.ವಿಶ್ವನಾಥ ಪೈ,ಐಕ್ಯೂಎಸಿ ಸಂಚಾಲಕರಾದ ಪ್ರೊ.ಶೈಲಜಾ ಹೆಚ್, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಅನಿಲ್ ಕುಮಾರ್ ಬಿ,ವಾಣಿಜ್ಯ ಸಂಘದ ಸಂಚಾಲಕರಾದ ವಿಕಾಸ್ ಶೆಟ್ಟಿ ಮತ್ತು ವಾಣಿಜ್ಯ ಸಂಘದ ಕಾರ್ಯದರ್ಶಿ ಕುಮಾರಿ ಜೀವಲ್ ಶ್ರೀ ಉಪಸ್ಥಿತರಿದ್ದರು. ವಾಣಿಜ್ಯ ಸಂಘ ದ ಸಹ ಸಂಚಾಲಕರಾದ ಕುಮಾರಿ ಕಾವ್ಯ ಕೆ.ಬಿ ನಿರೂಪಿಸಿದರು, ಕುಮಾರಿ ಆನ್ಯ ವಂದಿಸಿದರು.
You May Also Like
ಎಲ್.ಸಿ.ಆರ್ ಇಂಡಿಯನ್ ಪದವಿ ಕಾಲೇಜು ಕಕ್ಯಪದವು 100% ಫಲಿತಾಂಶ
ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆಯ 2023-24 ನೇ ಶೈಕ್ಷಣಿಕ ಸಾಲಿನ ( NEP ) ಮಂಗಳೂರು…
- Team Shikshamitra
- August 21, 2024
Local Talent Shines Bright: Trisha from Belthangady Selected for DKD Reality Show
Ms. Trisha, talented daughter of Mr. Prashant and Mrs. Shailaja, Guruvayanakere, has…
- Team Shikshamitra
- July 31, 2024
ಗಾಯನ ಸ್ಪರ್ಧೆಯಲ್ಲಿ ಎಲ್ ಸಿ ಆರ್ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ
ಇರ್ವತ್ತೂರು, ಆಗಸ್ಟ್ 16, 2024 : ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಭಾರತ್ ಸ್ಕೌಟ್ಸ್ ಮತ್ತು…
- Team Shikshamitra
- August 17, 2024
St. Joseph’s P U College, Bajpe Hosts Students’ Council Inauguration and Investiture Program
Bajpe, 23 June 2025: St. Joseph’s P U College, Bajpe held the…
- Team Shikshamitra
- June 30, 2025